ದೈಹಿಕ ಶಿಕ್ಷಣ ಮಿತ್ರ

media voice



ಮಹಾತ್ಮಾ ಗಾಂಧೀಜಿಯವರ ಜೀವನ ಸಂದೇಶ ಸಾರುವಂತಹ ಕಾರ್ಯಕ್ರಮ ನಮ್ಮ ಯನಗುಂದಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದರ ಪಕ್ಷಿನೋಟ ಇಲ್ಲಿವೆ.

 ಸರಕಾರಿ ಪ್ರೌಢ ಶಾಲೆ ಯನಗುಂದಾದ ಮಕ್ಕಳ ಬಾದಾಮಿಯಲ್ಲಿ ನಡೆದಿರುವ ಎನ್.ಎಸ್.ಎಸ್ ಸಹಾಸ ಶಿಬಿರದಲ್ಲಿ 15 ಮಕ್ಕಳು ಭಾಗವಹಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅದರ ವರದಿ ಮಾಡಿರುವ ಪ್ರಜಾವಾಣಿ ದಿನಪತ್ರಿಕೆ ಮತ್ತು ಕನ್ನಡ ಪ್ರಭಾ ದಿನ ಪತ್ರಿಕೆಯ ವರದಿಗಾರರಿಗೆ ಅಭಿನಂದನೆಗಳು

No comments:

Post a Comment